ಮೇ 24 ಮತ್ತು 25 ರಂದು ಉಡುಪಿಯಲ್ಲಿ ವೀರಲೋಕ ದೇಸಿ ಜಗಲಿ ಕಥಾ ಕಮ್ಮಟ ನಡೆಯಲಿದ್ದು, ಕಥೆ ಕಟ್ಟುವ ತಂತ್ರಗಾರಿಕೆಯನ್ನು ಕಲಿತುಕೊಳ್ಳಲು ಇಚ್ಚಿಸುವ ಉಡುಪಿ ಭಾಗದ ಸಾಹಿತ್ಯಾಸಕ್ತರಿಗೆ ಇದೊಂದು ಉತ್ತಮ ಅವಕಾಶ.
ಮೇ 24 ಮತ್ತು 25 ರಂದು ಉಡುಪಿಯಲ್ಲಿ ವೀರಲೋಕ ದೇಸಿ ಜಗಲಿ ಕಥಾ ಕಮ್ಮಟ ನಡೆಯಲಿದ್ದು, ಕಥೆ ಕಟ್ಟುವ ತಂತ್ರಗಾರಿಕೆಯನ್ನು ಕಲಿತುಕೊಳ್ಳಲು ಇಚ್ಚಿಸುವ ಉಡುಪಿ ಭಾಗದ ಸಾಹಿತ್ಯಾಸಕ್ತರಿಗೆ ಇದೊಂದು ಉತ್ತಮ ಅವಕಾಶ.