ಅಹಂ
ಅಹಂಕಾರವನ್ನು ರಾಕ್ಷಸೀ ಪ್ರವೃತ್ತಿ ಎನ್ನುತ್ತಾನೆ ಗೀತಾಚಾರ್ಯ ಶ್ರೀಕೃಷ್ಣ. ದಂಭೋದರ್ಪೋýಭಿಮಾನಶ್ಚಕ್ರೋಧಃ ಪಾರುಷ್ಯಮೇವ ಚ| ಅಜ್ಞಾನಮಚಾಭಿಚಾತಸ್ಯ ಪಾರ್ಥ ಸಂಪದಮಾಸುರೀಮ್|| ದಾoಭಿಕತನ, ಸೊಕ್ಕು, ಹೆಮ್ಮೆ, ಸಿಡುಕು, ಮತ್ತೊಬ್ಬರ ಮನಸ್ಸನ್ನು ನೋಯಿಸುವ ಬಿರುನುಡಿಗಳು, ಅಜ್ಞಾನ ಇವುಗಳು... ಎಲೈ ಪಾರ್ಥನೇ! ಅಸುರ ಸಂಪತ್ತಿಗೆ ತಕ್ಕವನಾಗಿ ಹುಟ್ಟಿದವನಲ್ಲಿ ಇರುವುದು. ಅರಿಷಡ್ವರ್ಗಗಳಲ್ಲಿ ಕಾಮ, ಕ್ರೋಧ, ಮೋಹ, ಲೋಭ, ಮಾತ್ಸರ್ಯಗಳೊಂದಿಗೆ...